Opening: Monday to Friday(10:00AM - 5:00PM), Saturday(10:00AM - 1:00PM)
Admissions: +91-9845383474 | office@bgsmps.com
>

ಚುಂಚನಗಿರಿಯನ್ನು ಚಿನ್ನದ ಗಿರಿಯಾಗಿಸಿದ, 'ಸನಾತನ ಧರ್ಮರತ್ನ', 'ಪರಿಸರ ರತ್ನ', 'ತ್ರಿವಿಧ ದಾಸೋಹಿ', 'ಅಕ್ಷರ ಸಂತ', 'ಜ್ಞಾನ ಭಾಸ್ಕರ' ಪರಮಪೂಜ್ಯ 'ಯುಗಯೋಗಿ' ಜಗದ್ಗುರು 'ಪದ್ಮಭೂಷಣ' ಪ್ರಶಸ್ತಿ ಪುರಸ್ಕೃತ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ 9ನೇ ವರ್ಷದ ಗುರು ಸಂಸ್ಮರಣಾ ಮಹೋತ್ಸವವನ್ನು ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಪರಮಪೂಜ್ಯ ಜಗದ್ಗುರುಗಳಿಗೆ ಪುಷ್ಪಾರ್ಪಣೆ ಮತ್ತು ಭಜನೆ ಕಾರ್ಯಕ್ರಮದ ಮೂಲಕ ಗೌರವಾರ್ಪಣೆ ಸಲ್ಲಿಸಿದರು.